tag:blogger.com,1999:blog-2037979210344114254.post4108859712964219450..comments2024-01-17T18:35:45.394+05:30Comments on ನನ್ನ ಬರಹಗಳು: ಬೆಳಕಿನ ಹಾಡುManjunatha Kollegalahttp://www.blogger.com/profile/06597757236883289208noreply@blogger.comBlogger15125tag:blogger.com,1999:blog-2037979210344114254.post-36083407953567098512011-11-12T22:16:59.672+05:302011-11-12T22:16:59.672+05:30ಧನ್ಯವಾದ ಪ್ರಭಾಮಣಿಯವರೇ, ಬರುತ್ತಿರಿಧನ್ಯವಾದ ಪ್ರಭಾಮಣಿಯವರೇ, ಬರುತ್ತಿರಿManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-28844207408394335072011-11-12T22:15:16.345+05:302011-11-12T22:15:16.345+05:30ಭಟ್ಟರೇ, ಎಂದಿನಂತೆ ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾ...ಭಟ್ಟರೇ, ಎಂದಿನಂತೆ ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-38728065489271020812011-11-12T22:07:11.686+05:302011-11-12T22:07:11.686+05:30ಜುಳುಜುಳು ನೀರು ಹರಿದ೦ತೆ,
ಪಟಪಟನೆ ಪಟಾಕಿ ಸಿಡಿದ೦ತೆ.........ಜುಳುಜುಳು ನೀರು ಹರಿದ೦ತೆ,<br />ಪಟಪಟನೆ ಪಟಾಕಿ ಸಿಡಿದ೦ತೆ.......<br />ಕವನದ ಸಾಲುಗಳು ಮೋಡಿಮಾಡಿವೆ ಸರ್, ಸು೦ದರ ಸುಧೀರ್ಘ ಕವನಕ್ಕಾಗಿ ಅಭಿನ೦ದನೆಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-2037979210344114254.post-70111639970749615542011-11-04T10:02:41.581+05:302011-11-04T10:02:41.581+05:30ದೀಪಲಹರಿ ಬಹಳ ಮಜವಾಗಿಯೂ ಕಳಾಪೂರ್ಣವಾಗಿಯೂ ಒಡಮೂಡಿದೆ. ಕಾವ್...ದೀಪಲಹರಿ ಬಹಳ ಮಜವಾಗಿಯೂ ಕಳಾಪೂರ್ಣವಾಗಿಯೂ ಒಡಮೂಡಿದೆ. ಕಾವ್ಯ ಎಂಬುದು ಒಂದು ರಸಾನುಭೂತಿ, ಬರೆಯುವುದಕ್ಕೆ ಯಾವ ದೊಣ್ಣೆನಾಯಕನ ಅಪ್ಪಣೆ ಬೇಡವೆಂದು ಕಾರಂತರು ವೈದೇಹಿಯವರ ಹತ್ತಿರ ಹೇಳಿದ್ದರಂತೆ, ಅದು ಸರಿಯೇ, ಆದರೆ ಅವರ ಮಾತಿನ ದಾಟಿಯಲ್ಲಿ ಬರವಣಿಗೆ ಅಷ್ಟೇ ಅರ್ಥಗರ್ಭಿತವಾಗಿಯೂ ಇರಬೇಕು-ಬರೆದದ್ದೆಲ್ಲಾ ಕಾವ್ಯವೋ ಸಾಹಿತ್ಯವೋ ಆಗುವುದಿಲ್ಲ ಎಂಬ ಧೋರಣೆ ಇತ್ತು ಎಂಬುದು ಸತ್ಯ. ಬೇಂದ್ರೆಯವರು ಕಾವ್ಯ ಹೇಗಿರಬೇಕು ಎಂಬ ಬಗ್ಗೆ ಬಹಳ ಬರೆದಿದ್ದಾರೆ ಎಂದು ಕೇಳಿದ್ದೇನೆ ಆ ಕುರಿತು ನಮ್ಮ ಸುಧೀಂದ್ರರಲ್ಲಿ ಕೇಳಬೇಕು, ಇತ್ತೀಚೆಗೆ ’ಮಯೂರ’ದಲ್ಲಿ ಕಾವ್ಯದ ಕುರಿತು ಗೌರೀಶ್ ಕಾಯ್ಕಿಣಿಯವರು ಅಂದು ಬರೆದಿದ್ದ ಪ್ರಬಂಧ ಪ್ರಕಟವಾಗಿದೆ-ಅದ್ರೆ ಓದಿ, ಕವನ ಬಿಸಿರಸಗವಳ ಎನ್ನಲು ಯಾವುದೇ ಆತಂಕವಿಲ್ಲ. ನಿಮ್ಮ ಬರಹದ ಝರಿ, ಲಹರಿ ಹೀಗೇ ಮುನ್ನಡೆಯಲಿ, ಉತ್ತಮ ಅಭಿರುಚಿಯುಳ್ಳ, ರಸಾಭಿಜ್ಞತೆಯುಳ್ಳ, ಸಂಸ್ಕೃತದ ಅಧ್ಯಯನ-ಅಧ್ಯಾಪನವುಳ್ಳ ನಿಮ್ಮಂಥವರಿಂದ ಅನೇಕ ಕೃತಿಗಳು ಹೊರಬರಲಿ ಎಂದು ನಿಮ್ಮ ಬೆಳಕಿನ ಕವನದ ಸಂದರ್ಭದಲ್ಲೇ ಶುಭ ಕೋರುತ್ತಿದ್ದೇನೆ, ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-2037979210344114254.post-9260612962349278932011-10-29T13:11:02.354+05:302011-10-29T13:11:02.354+05:30ರಾಘವೇಂದ್ರರೇ, ನಿಮಗೆ ಮೊದಲೇ ಓದದಿದ್ದುದಕ್ಕೆ ಬೇಸರ, ನನಗೆ ...ರಾಘವೇಂದ್ರರೇ, ನಿಮಗೆ ಮೊದಲೇ ಓದದಿದ್ದುದಕ್ಕೆ ಬೇಸರ, ನನಗೆ ಮೊದಲೇ ಬರೆಯದಿದ್ದುದಕ್ಕೆ ಬೇಸರ. ನಾವು ಓದುತ್ತಾ ಬರೆಯುತ್ತಾ ಸಾಹಿತ್ಯದಲ್ಲೂ ನಮಗೇ ಅರಿಯದಂತೆ ಯಾವುದೋ ’ಇಸಂ’ಗೆ ಕಟ್ಟುಬಿದ್ದು ಕಾವ್ಯದ ಬದ್ಧತೆಯನ್ನೇ ಮರೆಯುತ್ತೇವೆನಿಸುತ್ತದೆ. ಒಮ್ಮೊಮ್ಮೆ ಧಿಗ್ಗನೆ ಹೊಳೆಯುತ್ತದೆ, ಅರೇ, ಈ ಮಾರ್ಗದಲ್ಲೂ ಕಾವ್ಯ ಮೂಡಬಹುದಲ್ಲವೇ ಅಂತ :) ಇದನ್ನು ಬರೆಯುತ್ತಿರುವಾಗ ನನಗಾದ ಖುಶಿ ಇಂಥದ್ದು.<br /><br />ಪದ್ಯ ತಮಗೆ ಖುಶಿ ತಂದಿದ್ದು ಸಂತೋಷ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-54032063414254488692011-10-29T13:06:46.207+05:302011-10-29T13:06:46.207+05:30ಥ್ಯಾಂಕ್ಸ್ ಪ್ರದೀಪ್... ಬರುತ್ತಿರಿಥ್ಯಾಂಕ್ಸ್ ಪ್ರದೀಪ್... ಬರುತ್ತಿರಿManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-11606482375508534342011-10-29T12:26:05.642+05:302011-10-29T12:26:05.642+05:30ಮಂಜುನಾಥರೇ,
ಈ ಪ್ರಾಕಾರದ ಕವಿತೆಗಳು ನನಗೆ ತುಂಬ ಬೋರು ಎನಿಸ...ಮಂಜುನಾಥರೇ,<br />ಈ ಪ್ರಾಕಾರದ ಕವಿತೆಗಳು ನನಗೆ ತುಂಬ ಬೋರು ಎನಿಸುತ್ತವೆ.ಹೀಗಾಗಿ ಕೆಲದಿನಗಳ ಹಿಂದೆ ಮೊದಲಿಗೆ ಎರಡು ಲೈನು ಮಾತ್ರ ಓದಿ ಬಿಟ್ಟೇಬಿಟ್ಟಿದ್ದೆ.ಇವತ್ತು ಮತ್ತೇ ನಿಧಾನವಾಗಿ ಓದಿ ಮುಗಿಸಿದಾಗ ನನಗೆ ಗೊತ್ತಿಲ್ಲದೇ ಮುಗುಳ್ನಗೆಯೊಂದು ಮೂಡಿತ್ತು.ಮನದಲ್ಲೊಂದು ಪ್ರೈಮರಿಯ ''ನಮ್ಮ ಮನೆಯಲ್ಲೊಂದು ಸಣ್ಣ ಪಾಪವಿರುವದು.." ಎನ್ನುವ ಭಾವ.<br />ಛೆ,ದೀಪಾವಳಿಯ ಹಬ್ಬದಲ್ಲೇ ಇದನ್ನು ಓದಿದ್ದರೆ ಖುಷಿಯ ಮೊತ್ತ ಇನ್ನೂ ದೊಡ್ಡದಾಗಿರುತ್ತಿತ್ತು ಅಂತ ಅನಿಸಿದ್ದು ಸುಳ್ಳಲ್ಲ.. :-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-2037979210344114254.post-9984412389698478702011-10-29T11:08:36.363+05:302011-10-29T11:08:36.363+05:30sogasaada kavana saar!sogasaada kavana saar!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-2037979210344114254.post-76230221120671904502011-10-28T14:25:21.101+05:302011-10-28T14:25:21.101+05:30ಸುನಾಥರೇ, ಬರೆದಿದ್ದನ್ನು ಮೆಚ್ಚಿ ಪ್ರೋತ್ಸಾಹಿಸುವ ನಿಮ್ಮ ಸ...ಸುನಾಥರೇ, ಬರೆದಿದ್ದನ್ನು ಮೆಚ್ಚಿ ಪ್ರೋತ್ಸಾಹಿಸುವ ನಿಮ್ಮ ಸಹೃದಯತೆಯೇ ಬರೆಯಲು ಸ್ಫೂರ್ತಿ. ಧನ್ಯವಾದಗಳುManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-62180074460030080822011-10-28T14:24:03.444+05:302011-10-28T14:24:03.444+05:30ಧನ್ಯವಾದಗಳು ಶ್ರೀಕಾಂತ್ ಮತ್ತು ಕೇಶವ್ ಕುಲಕರ್ಣಿಯವರೇ.
ಬದ...ಧನ್ಯವಾದಗಳು ಶ್ರೀಕಾಂತ್ ಮತ್ತು ಕೇಶವ್ ಕುಲಕರ್ಣಿಯವರೇ.<br /><br />ಬದರೀನಾಥರೇ, ಕಾವ್ಯಕ್ಕೆ ಲಯ ನಾದಗಳೇ ಪ್ರಧಾನ ಎಂದು ಸರಿಯಾಗಿ ಹೇಳಿದಿರಿ. ಅದು ಭಾಷೆಯ ಲಯವಾಗಬಹುದು, ಭಾವದ ಲಯವಾಗಬಹುದು. ಕಾವ್ಯ ನಿರುಮ್ಮಳವಾಗಿ ಹೊಮ್ಮುತ್ತಿರಬೇಕಾದರೆ ಅದು ಭಾಷೆಯ ಲಯವನ್ನು ಹೊಂದಿದ್ದ ಮಾತ್ರಕ್ಕೆ ತಿರಸ್ಕರಿಸಬೇಕಿಲ್ಲ ಎಂಬ ನಿಲುವು ನನ್ನದು. ಮೆಚ್ಚಿದ್ದಕ್ಕೆ ಧನ್ಯವಾದಗಳು<br /><br />ಸುಬ್ರಹ್ಮಣ್ಯರೇ ಧನ್ಯವಾದManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-2507733742546535432011-10-27T20:55:49.507+05:302011-10-27T20:55:49.507+05:30ಮಂಜುನಾಥರೆ,
ನೀವು ನೈಜ ಕವಿಗಳು. ಕಾವ್ಯಪ್ರಯೋಗ ಯಾವುದೇ ಬಗೆ...ಮಂಜುನಾಥರೆ,<br />ನೀವು ನೈಜ ಕವಿಗಳು. ಕಾವ್ಯಪ್ರಯೋಗ ಯಾವುದೇ ಬಗೆಯದಿರಲಿ, ಓದುಗನ ಬಗೆಯನ್ನು ಅಪಹರಿಸುವಂತೆ ಕವನಿಸುತ್ತೀರಿ. ಶ್ರೀಕಾಂತರು ಬರೆದಂತೆ, ಬೆಳಕಿನ ಸುರುಬತ್ತಿ ಹಚ್ಚಿದಂತಹ ಸುಂದರ ಕವನ. <br />ದೀಪಾವಳಿಯ ಶುಭಾಶಯಗಳು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-2037979210344114254.post-38622550444911383712011-10-27T06:53:54.326+05:302011-10-27T06:53:54.326+05:30"ಈಗೇಕೋ ಮನಸು ಛಂದೋರೂಪವಾದ ಕವನಗಳ ಕಡೆಗೆ ವಾಲುತ್ತಿದೆ..."ಈಗೇಕೋ ಮನಸು ಛಂದೋರೂಪವಾದ ಕವನಗಳ ಕಡೆಗೆ ವಾಲುತ್ತಿದೆ " ><br />ವಾಲಿದ್ದು ಒಳ್ಳೆಯದೇ ಆಯ್ತಲ್ಲಾ !. ಕವನವು ಶಾಲಾ-ಕಾಲೇಜು ದಿನಗಳನ್ನು ನೆನಪಿಸಿತು. ತುಂಬ ಚೆನ್ನ್ನಾಗಿದೆ.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-2037979210344114254.post-8230578656633926722011-10-27T06:44:27.938+05:302011-10-27T06:44:27.938+05:30ಬೆಳಕಿನ ಹಬ್ಬ ದೀಪಾವಳಿಯ ಆತ್ಮೀಯ ಶುಭಾಶಯಗಳು.
ಆಧುನಿಕ ಕನ್...ಬೆಳಕಿನ ಹಬ್ಬ ದೀಪಾವಳಿಯ ಆತ್ಮೀಯ ಶುಭಾಶಯಗಳು.<br /><br />ಆಧುನಿಕ ಕನ್ನಡ ಸೇವಕರಲ್ಲಿ ಛಂದೋಭರಿತ ಕಾವ್ಯ ಮಾಲೆ ಕಟ್ಟುವ ನಿಮ್ಮ ಮನೋಶಕ್ತಿಗೆ ನನ್ನ ವಂದನೆಗಳು.<br /><br />ಕಾವ್ಯಕ್ಕೆ ಶೃತಿ ಮತ್ತು ಲಯಗಳು ಮಾತಾ ಪಿತೃಗಳು. ಮುಖ್ಯವಾಗಿ ಈ ಕವನದಲ್ಲಿ ಲಯದ ಓಟ ನಿಯಂತ್ರಿತ ಮತ್ತು ಸುಶ್ರಾವ್ಯ.<br /><br />ಹಬ್ಬದ ದಿನಚರಿ ಧಾಖಲಿಸುತ್ತಾ ಊಟದ ವಿಭಾಗಕ್ಕೆ ಬರುವ ಚರಣ ನನಗೆ ಬಾಯಲ್ಲಿ ನೀರೂರಿಸಿತು. <br /><br />ಓಹೋ ಬೆಳಕು ಹರಿಯಿತೇಂ..... ಚರಣದಲ್ಲಿ ಬರುವ ಇಂದ್ರಚಾಪದ ವಿವರಣೆ ಮತ್ತು ರವಿಯ ಬೆಳಕಿನಾಟದ ಸಾಲುಗಳು ಮನಸ್ಸು ಗೆದ್ದವು.<br /><br />ಒಟ್ಟಾರೆಯಾಗಿ ಪದ್ಯ ದೀಘವಾದಷ್ಟು ಕವಿಯ ಉಣಿಸೂ ಹೆಚ್ಚೇ ಇರುತ್ತದೆ. ಉದ್ದದ್ದ ಪಟಾಕಿ ಸರ ಹಚ್ಚಿಟ್ಟು, ಅದರ ಸದ್ದು ಕೇಳಿ ಕುಣಿದಾಡುವ ಎಳೆ ಕಂದನ ಸಂಭ್ರಮ ನನ್ನದು.<br /><br />ಉಘೇ ಉಘೇ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2037979210344114254.post-4298210998740005872011-10-27T05:17:52.786+05:302011-10-27T05:17:52.786+05:30chennaagide. navodayada kaalada kavanavannu nenapi...chennaagide. navodayada kaalada kavanavannu nenapisitu.Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-2037979210344114254.post-73739444977923574612011-10-27T01:37:44.626+05:302011-10-27T01:37:44.626+05:30ಆಹಾ! ಒಳ್ಳೆ ೧೦೦ ವಾಲಾ ಸರದ ಹಾಗಿದೆ ಕವನ.
ಅಮಾವಾಸ್ಯೆಯ ರಾ...ಆಹಾ! ಒಳ್ಳೆ ೧೦೦ ವಾಲಾ ಸರದ ಹಾಗಿದೆ ಕವನ. <br />ಅಮಾವಾಸ್ಯೆಯ ರಾತ್ರಿ ಕಾವ್ಯದ ಬೆಳಕನ್ನು ತೋರಿದಿರಿ.Srikanthhttps://www.blogger.com/profile/10896298464277870484noreply@blogger.com