tag:blogger.com,1999:blog-2037979210344114254.post1476555472658687287..comments2024-01-17T18:35:45.394+05:30Comments on ನನ್ನ ಬರಹಗಳು: ಶತಮಾನಂ ಭವತಿ - ಪುಸ್ತಕ ಬಿಡುಗಡೆ ಸಮಾರಂಭManjunatha Kollegalahttp://www.blogger.com/profile/06597757236883289208noreply@blogger.comBlogger3125tag:blogger.com,1999:blog-2037979210344114254.post-5175651879471741482013-05-05T17:09:05.194+05:302013-05-05T17:09:05.194+05:30ಖುಶಿಯ ಸಂಗತಿ. ಶತಶತ ಶುಭ ಹಾರೈಕೆಗಳು.ಖುಶಿಯ ಸಂಗತಿ. ಶತಶತ ಶುಭ ಹಾರೈಕೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2037979210344114254.post-1164800735064057022013-05-05T15:48:08.527+05:302013-05-05T15:48:08.527+05:30ಕಿರಿದಾದ ಉತ್ಸಾಹದ ಚಿಲುಮೆ... ಇಂದು ಹುಮ್ಮಸ್ಸಿನಿಂದ ಗರಿಗ...ಕಿರಿದಾದ ಉತ್ಸಾಹದ ಚಿಲುಮೆ... ಇಂದು ಹುಮ್ಮಸ್ಸಿನಿಂದ ಗರಿಗೆದರಿ ಹಂಸವಾಗಿ ಹಾರಾಡುತ್ತಿದೆ. ವಿಧ್ಯೆಗೆ ಬುದ್ದಿಗೆ ತಾತ್ಸಾರ ಇಲ್ಲವೆನ್ನುವ ಮಾತು ಈ ತಂಡದಲ್ಲಿ ಇರುವ ಪ್ರೋತ್ಸಾಹಿಸುವ, ಬೆನ್ನು ತಟ್ಟುವ ಸಹೃದಯ ಮನಸ್ಸಿನ ಸೃಷ್ಠಿಗಳನ್ನು ನೋಡಿದಾಗ, ಮಾತನಾಡಿಸಿದಾಗ ತಿಳಿದುಬರುತ್ತೆ. ಸುಂದರ ತಂಡಕ್ಕೆ ಸುಂದರ ಸಮಾರಂಭಕ್ಕೆ ಮುನ್ನುಡಿಯಾಗಿ ಬಂದಿರುವ ಈ ಲೇಖನ ನಿಜಕ್ಕೂ ಒಂದು ಆಳದ ಮರದ ನೆರಳೇ ಹೌದು. ಸುಂದರ ಲೇಖನ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2037979210344114254.post-56483688287235626122013-05-05T08:18:52.644+05:302013-05-05T08:18:52.644+05:30ಒಂದು ಸಾರ್ಥಕ ಪ್ರಯತ್ನಕ್ಕೆ ಸಾಕ್ಷಿಯಾಗುವ ಅವಕಾಶ ನನ್ನದು ಸ...ಒಂದು ಸಾರ್ಥಕ ಪ್ರಯತ್ನಕ್ಕೆ ಸಾಕ್ಷಿಯಾಗುವ ಅವಕಾಶ ನನ್ನದು ಸಾರ್. ನಿಮ್ಮಂತಹ ಮಾರ್ಗದರ್ಶಕರ ಬೆಳಕಿನಲ್ಲಿ ನಮ್ಮ ಸಾಹಿತ್ಯಾಸಕ್ತಿ ಇನ್ನಷ್ಟು ಬೆಳಗುತ್ತದೆ. <br /><br />ಅಷ್ಟೊಂದು ಪಂಡಿತರ ನಡುವೆ ಈ ಪಾಮರನ ಕವಿತೆಯೂ ಪ್ರಕಟವಾಗುತ್ತಿದೆ ಎಂದರೆ ಅದು 3K ಅವರ ಸಹೃದಯತೆ ಮತ್ತು ಆಯ್ಕೆ ಸಮಿತಿಯ ವಿಶಾಲ ಮನೋಭಾವವೇ ಕಾರಣ. <br /><br />ಈ ಮೂಲಕವಾದರೂ ಈ ಅಜ್ಞಾತ ಕವಿಯು ಪುಸ್ತಕದಲ್ಲಿ ದಾಖಲಾಗುತ್ತಾನೆ ಎನ್ನುವುದು ಹುರುಪಿನ ಸಂಗತಿ.<br /><br />ಕಾರ್ಯಕ್ರಮ ಯಶಸ್ವಿಯಾಗಲಿ, ಆಯೋಜಕ ಗೆಳೆಯ ಗೆಳತಿಯರ ಬಾಳುಮೆ ಹಸನಾಗಲಿ ಮತ್ತು ಆದಷ್ಟು ಬೇಗ 3ನೇ ಆವೃತ್ತಿ,<br />"ಸಾವಿರ ಕವಿತೆ"<br />ಪ್ರಕಟವಾಗಲಿ ಎನ್ನುವುದು ನನ್ನ ಆಶಯ. <br /><br />ನಿಮ್ಮನ್ನು ಭೇಟಿಯಾಗುವ ಸುಯೋಗ ಆವತ್ತು ನನ್ನದು. Badarinath Palavallihttps://www.blogger.com/profile/06134535730447920619noreply@blogger.com