tag:blogger.com,1999:blog-2037979210344114254.post8304151330663884988..comments2024-01-17T18:35:45.394+05:30Comments on ನನ್ನ ಬರಹಗಳು: ಕೇಶಿರಾಜನ ಕನ್ನಡವರ್ಣಮಾಲೆManjunatha Kollegalahttp://www.blogger.com/profile/06597757236883289208noreply@blogger.comBlogger16125tag:blogger.com,1999:blog-2037979210344114254.post-32579600277691302272023-07-20T17:56:41.479+05:302023-07-20T17:56:41.479+05:304747Anonymousnoreply@blogger.comtag:blogger.com,1999:blog-2037979210344114254.post-15434558306827848012023-07-20T17:55:02.966+05:302023-07-20T17:55:02.966+05:30ಪಾಣಿನಿ ಪಾಣಿನಿ Anonymousnoreply@blogger.comtag:blogger.com,1999:blog-2037979210344114254.post-39776673555984416262022-11-18T22:00:54.257+05:302022-11-18T22:00:54.257+05:30Super kors in stadi elplin Super kors in stadi elplin Anonymousnoreply@blogger.comtag:blogger.com,1999:blog-2037979210344114254.post-72645889224717981752022-09-28T16:18:06.340+05:302022-09-28T16:18:06.340+05:3047 47 Anonymousnoreply@blogger.comtag:blogger.com,1999:blog-2037979210344114254.post-55687093985742606942021-10-07T05:52:09.786+05:302021-10-07T05:52:09.786+05:30ಕೇಶಿರಾಜನ ಪ್ರಕಾರ ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿ...ಕೇಶಿರಾಜನ ಪ್ರಕಾರ ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಅವು ಯಾವವAnonymoushttps://www.blogger.com/profile/02969673130874419035noreply@blogger.comtag:blogger.com,1999:blog-2037979210344114254.post-65449948823445183392020-10-30T21:35:59.141+05:302020-10-30T21:35:59.141+05:30*ನಮನಗಳು.ಎಂದು ಓದಿ.*ನಮನಗಳು.ಎಂದು ಓದಿ.Gonwar Kishan Raohttps://www.blogger.com/profile/18056752783576372750noreply@blogger.comtag:blogger.com,1999:blog-2037979210344114254.post-24102029400269426112020-10-30T21:32:13.802+05:302020-10-30T21:32:13.802+05:30ಸರ್, ಬಹಳ ವಿದ್ವತ್ ಪೂರ್ಣ ಲೇಖನ ನಿಮ್ಮದು.ಯಾವೊಂದು ಅನುಮಾನ...ಸರ್, ಬಹಳ ವಿದ್ವತ್ ಪೂರ್ಣ ಲೇಖನ ನಿಮ್ಮದು.ಯಾವೊಂದು ಅನುಮಾನಕ್ಕೆ ಎಡಯಿಲ್ಲದಂತೆ ಎಳೆ ಎಳೆಯಾಗಿ ವಿವರಿಸಿದ್ದೀರಿ.ಪದಾರ್ಥ ಚಿಂತಾಮಣಿಯಲ್ಲಿಯೂ ನಿಮ್ಮ ಭಾಷಾ ಸಂಬಂಧಿತ ಅನಿಸಿಕೆಗಳನ್ನು ನೋಡಿಮಾರುಹೋಗಿದ್ದೆ.ನನ್ನ ಒಂದು ಲೇಖನಕ್ಕೆ ಆಧಾರ ಪ್ರಮಾಣಗಳನ್ನು ಹುಡುಕುತ್ತಿರುವಾಗ ಸಿಕ್ಕ ಈ ಲೇಖನ ಬಹಳಷ್ಟು ಸಹಾಯ ಮಾಡಿತು.ವಿಶೇಷ ನಮನಗಲಕು ನಿಮಗೆ.Gonwar Kishan Raohttps://www.blogger.com/profile/18056752783576372750noreply@blogger.comtag:blogger.com,1999:blog-2037979210344114254.post-22353049196528655272020-10-02T07:15:25.267+05:302020-10-02T07:15:25.267+05:30ಬಹಳ ಉಪಯುಕ್ತ ಮಾಹಿತಿ. ಧನ್ಯವಾದಗಳು. ಱೞ ಕುೞ ಬಗ್ಗೆ ಬರೆಯಿ...ಬಹಳ ಉಪಯುಕ್ತ ಮಾಹಿತಿ. ಧನ್ಯವಾದಗಳು. ಱೞ ಕುೞ ಬಗ್ಗೆ ಬರೆಯಿರಿ. Ragu Kattinakerehttps://www.blogger.com/profile/17043138095700145552noreply@blogger.comtag:blogger.com,1999:blog-2037979210344114254.post-44446241987060159252019-12-28T14:07:02.325+05:302019-12-28T14:07:02.325+05:30ಕಡಲೆ ಬಿತ್ತಿ ------------ಕಾವಲು ಹಾಕಿದಂತೆ. ಈ ಗಾದೆಯನ್ನ...ಕಡಲೆ ಬಿತ್ತಿ ------------ಕಾವಲು ಹಾಕಿದಂತೆ. ಈ ಗಾದೆಯನ್ನು ಪೂರ್ಣಗೊಳಿಸಿpleaseAyub bagawanhttps://www.blogger.com/profile/06131932761182519044noreply@blogger.comtag:blogger.com,1999:blog-2037979210344114254.post-8922897671751711742019-12-28T14:06:47.051+05:302019-12-28T14:06:47.051+05:30ಕನ್ನಡ ಮೂಲ ವ್ಯಾಕರಣ ಕೃತಿಯನ್ನು ಬರೆದವರು ಯಾರು?ಕನ್ನಡ ಮೂಲ ವ್ಯಾಕರಣ ಕೃತಿಯನ್ನು ಬರೆದವರು ಯಾರು?Ayub bagawanhttps://www.blogger.com/profile/06131932761182519044noreply@blogger.comtag:blogger.com,1999:blog-2037979210344114254.post-79175429942914317882019-12-28T14:06:26.714+05:302019-12-28T14:06:26.714+05:30ಇರುವದನ್ನು ಇಲ್ಲದಂತೆ ಹೇಳುವ ಕವಿಸಮಯಕ್ಕೆ ಏನೆಂದು ಕರೆಯುತ್...ಇರುವದನ್ನು ಇಲ್ಲದಂತೆ ಹೇಳುವ ಕವಿಸಮಯಕ್ಕೆ ಏನೆಂದು ಕರೆಯುತ್ತಾರೆ?Ayub bagawanhttps://www.blogger.com/profile/06131932761182519044noreply@blogger.comtag:blogger.com,1999:blog-2037979210344114254.post-32808065061103730842019-12-28T14:06:13.785+05:302019-12-28T14:06:13.785+05:30ಲೋಕದಲ್ಲಿ ವಸ್ತುಶಃ ಇಲ್ಲದೆ ಕವಿಗಳು ರೂಢಿಗೆ ತಂದಂತಹ ಸಂಗತಿ...ಲೋಕದಲ್ಲಿ ವಸ್ತುಶಃ ಇಲ್ಲದೆ ಕವಿಗಳು ರೂಢಿಗೆ ತಂದಂತಹ ಸಂಗತಿಗಳನ್ನು----- ಎನ್ನುತ್ತಾರೆAyub bagawanhttps://www.blogger.com/profile/06131932761182519044noreply@blogger.comtag:blogger.com,1999:blog-2037979210344114254.post-84743188931256487472019-12-28T14:05:18.646+05:302019-12-28T14:05:18.646+05:30ಕೇಶಿರಾಜನು ಮಣಿ,ಮಂಚಂ,ಪಟ್ಟಂ,ತೋರಣ ಮೊದಲಾದ ಶಬ್ದಗಳಿಗೆ ಏ...ಕೇಶಿರಾಜನು ಮಣಿ,ಮಂಚಂ,ಪಟ್ಟಂ,ತೋರಣ ಮೊದಲಾದ ಶಬ್ದಗಳಿಗೆ ಏನೆಂದು ಹೆಸರಿಸಿದ್ದಾನೆ?Ayub bagawanhttps://www.blogger.com/profile/06131932761182519044noreply@blogger.comtag:blogger.com,1999:blog-2037979210344114254.post-89626687477883108832018-08-01T23:48:48.476+05:302018-08-01T23:48:48.476+05:30ನೀವು ಸಿಕ್ಕಿರುವುದು ನಮ್ಮ ಭಾಗ್ಯ! ತುಂಬ ಅರ್ಥವತ್ತಾಗಿ ವಿವ...ನೀವು ಸಿಕ್ಕಿರುವುದು ನಮ್ಮ ಭಾಗ್ಯ! ತುಂಬ ಅರ್ಥವತ್ತಾಗಿ ವಿವರಿಸಿ ತಿಳಿಸಿದ್ದೀರಿ. ಧನ್ಯವಾದಗಳು.ಇಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ನನ್ನ ಮೊಬೈಲ್ ಕೀಪೇಡ್ ಸಹಕರಿಸುತ್ತಿಲ್ಲ. ಒಂದು ಪ್ರಶ್ನೆಯಿದೆ ತಿಳಿಸಿಕೊಡಿರಿ. ಅ+ಇ=ಐ, ಅ+ಉ=ಔ ಎಂದು ತಿಳಿದುಕೊಂಡಿದ್ದೆ!Anonymoushttps://www.blogger.com/profile/14087666108412578394noreply@blogger.comtag:blogger.com,1999:blog-2037979210344114254.post-87107880157583919772016-04-21T10:49:13.798+05:302016-04-21T10:49:13.798+05:30ಕನ್ನಡ ಲಿಪಿಯು ದುಂಡಾಗಿದೆ, ನುಣುಪಾಗಿದೆ ಎಂದು ಅದರ ಸೌಂದರ್...ಕನ್ನಡ ಲಿಪಿಯು ದುಂಡಾಗಿದೆ, ನುಣುಪಾಗಿದೆ ಎಂದು ಅದರ ಸೌಂದರ್ಯದ ವರ್ಣನೆ ಮಾಡಿದ್ದಾನೆ. ಶಾಸನಗಳಲ್ಲಿ ಬಳಸಿರುವ ಲಿಪಿ ಕ್ರಮವು ಈ ರೀತಿಯದಲ್ಲವೆಂಬುದು ಸರ್ವವೇದ್ಯ. ಆದ್ದರಿಂದ ಕುಮುದೇಂದುವಿನ ಕಾಲವಾದ ಕ್ರಿ.ಶ.೮೦೦ ರರ (ಕ್ರಿ.ಪೂ.೧೫೦೦ ವರ್ಷ ಪೂರ್ವ ಎಂಬ ವಾದವೂ ಇದೆ) ಸುಮಾರಿನಲ್ಲೇ ತಾಳೆಯೋಲೆಗಳ ಬರಹದಲ್ಲಿ ಸುಂದರವಾದ ಕನ್ನಡ ಲಿಪಿಯ ಬಳಕೆಯಾಗುತ್ತಿತ್ತೆಂಬುದು ಕುಮುದೇಂದುವಿನ ಹೇಳಿಕೆಯಿಂದ ಸ್ಪಷ್ಟವಾಗಿದೆ. ದೀರ್ಘ ಕಾಲಾವಧಿಯಲ್ಲಿ ಇಂಥ ಅಮೂಲ್ಯ ದಾಖಲೆಗಳು ಸರಿಯಾಗಿ ನಿಗಾವಹಿಸುವವರಿಲ್ಲದೇ ಕಣ್ಮರೆಯಾಗಿರುವುದು ಅಚ್ಚರಿಯ ಸಂಗತಿಯೇನಲ್ಲ. <br /><br />ಸಕಲ ಶಬ್ದಾಗಮವೂ 'ಓಂ'ಕಾರದಿಂದಲೇ ಬಂದುದೆಂದು ತಿಳಿಸುತ್ತಾನೆ. ಓಂಕಾರವೇ ಸರ್ವಸ್ವವೂ ಆಗಿದೆ ಎಂದು ಹೇಳುತ್ತಾನೆ. ಓಂಕಾರವು ಪಾಪನಾಶಕ, ಪುಣ್ಯಪ್ರಕಾಶಕ, ಲೋಪವಿಲ್ಲದ ಶುದ್ಧರೂಪ, ತಾಪವಳಿಸಿ ಮೋಕ್ಷವನ್ನು ತೋರಿಸುವ ಓಂಕಾರವೆಂಬ ಶ್ರೀಪದವು ಒಂಬತ್ತರಂಕ ಎಂದು ಹೇಳುತ್ತಾನೆ. ೯ ಸ್ವರಗಳು, ಅವುಗಳ ಹೃಸ್ವ, ದೀರ್ಘ, ಪ್ಲುತ ರೂಪಗಳು ವಿಸ್ತರಿಸಿ ೨೭ ಸ್ವರಾಕ್ಷರಗಳು, ೨೫ ವ್ಯಂಜನಾಕ್ಷರಗಳು, ೯ ಬದ್ಧಾಕ್ಷರಗಳು, ೪ ಸಿದ್ಧಾಕ್ಷರಗಳ ರೂಪತಿಳಿಸಿ, ೬೪ ಅಕ್ಷರಗಳ ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯನ್ನು ವಿವರಿಸಿದ್ದಾನೆ. ಈ ಅಕ್ಷರಗಳು ಉಂಟಾಗುವ ಕ್ರಮ, ಅಕಾರ ಉಕಾರ ಮಕಾರಗಳ ಸಂಯೋಗದಿಂದ ಓಂಕಾರವು ಉತ್ಪತ್ತಿಯಾಗುವ ಕ್ರಮ, ಅದರಿಂದ ಮಂತ್ರಗಳು ಹುಟ್ಟುವುದನ್ನು ಸೂಚಿಸಿದ್ದಾನೆ. ಒಂದಂಕದಿಂದ ೮ ಅಂಕಗಳಾಗಿ; ಸಂಖ್ಯಾತಾಸಂಖ್ಯಾತವಾಗಿ; ವಿಶ್ವಾನಂತಾಂಕ ಬರುವುದೆಂದು ತಿಳಿಸುತ್ತಾನೆ. ಈ ಅನಂತಾಂಕದ ಅನಂತರೂಪಗಳನ್ನು ನಾನಾವಿಧವಾಗಿ ವರ್ಣಿಸತ್ತಾನೆ.<br /><br />ನಭೋಮಂಡಲದಿಂದ ಪ್ರಸಾರವಾಗುವ ಸೂರ್ಯ ಚಂದ್ರರ ಕಿರಣಗಳು ಶಂಖದಂತಿರುವ ಅರುವತ್ನಾಲ್ಕು ಚಾಮರಗಳಂತೆ ಎಂದು ಸೂಚಿಸಿ; ಒಂಬತ್ತು ಸ್ವರಗಳು - ಇವುಗಳಲ್ಲಿ ಹ್ರಸ್ವ; ದೀರ್ಘ; ಪ್ಲುತಗಳೆಂಬ ಮೂರುರೀತಿ (೯ x ೩ = ೨೭) + ೨೫ ವರ್ಗೀಯವ್ಯಂಜನಗಳು + ೮ ಅವರ್ಗೀಯವ್ಯಂಜನಗಳು + ೪ ಯೋಗವಾಹಗಳು ಸೇರಿ ೬೪ ಅಕ್ಷರಗಳ ಚಾಮರವಾಗಿದೆಯೆಂದು ವಿವರಿಸಿದ್ದಾನೆ. ಈ ೬೪ ಅಕ್ಷರಗಳೇ ನವ ಮನ್ಮಥನಾದ ಬಾಹುಬಲಿಯು ತಿಳಿದಿದ್ದ ಅನಾದಿಕಾಲದ ಅಂಕಾಕ್ಷರ ಕ್ರಮ. ಇದೇ ಬ್ರಾಹ್ಮಿಯ ಲಿಪಿ, ಎಂದೂ ಸ್ಪಷ್ಟವಾಗಿ ನಿರೂಪಿಸಿದ್ದಾನೆ. <br /><br />Knowledge Seekerhttps://www.blogger.com/profile/00481773819559328016noreply@blogger.comtag:blogger.com,1999:blog-2037979210344114254.post-55498140889305388042016-04-13T12:30:04.484+05:302016-04-13T12:30:04.484+05:30ಕನ್ನಡ ವರ್ಣಮಾಲೆಯ ಭೂತ ಹಾಗು ವರ್ತಮಾನಗಳನ್ನು ಸೊಗಸಾಗಿ ವಿವ...ಕನ್ನಡ ವರ್ಣಮಾಲೆಯ ಭೂತ ಹಾಗು ವರ್ತಮಾನಗಳನ್ನು ಸೊಗಸಾಗಿ ವಿವರಿಸಿದ್ದೀರಿ. ಧನ್ಯವಾದಗಳು. ಇನ್ನು ಭವಿಷ್ಯತ್ತಿನ ಬಗೆಗೆ ಒಂದಿಷ್ಟು ನೋಡೋಣವೆ? ಱಕಾರ ಮತ್ತು ೞಕಾರಗಳ ಧ್ವನಿಗಳು ನಮ್ಮಲ್ಲಿ ಕೊನೆಗೊಂಡಿದ್ದರಿಂದ ಈ ಅಕ್ಷರಗಳು ವರ್ಣಮಾಲೆಯಿಂದ ಕೊನೆಯಾಗಿದ್ದೂ ಸಹ ಸರಿಯಾದ ಮಾತೇ ಆಗಿದೆ. ಆದರೆ ೠಕಾರವು ವರ್ಣಮಾಲೆಯಲ್ಲಿ ಬೇಕಾಗಿತ್ತು. ಏಕೆಂದರೆ ವ್ಯಾಕರಣವು ಕಬ್ಬಿಣದ ಚೌಕಟ್ಟಲ್ಲ, ಆಗಬಾರದು. ವ್ಯಾಕರಣವು ಭಾಷೆಯ ಎಲ್ಲ ಸಂಭಾವ್ಯಗಳನ್ನು ಕ್ರಮವಾಗಿ ತಿಳಿಸುವ ಒಂದು ಸಹಾಯಶಾಸ್ತ್ರವಾಗಬೇಕು. ಋ ಸ್ವರಕ್ಕೆ ದೀರ್ಘ ಸ್ವರ ಇರುವುದು ಸಹಜವಲ್ಲವೆ? ಈ ದೀರ್ಘಸ್ವರದ ಸಂಕೇತವನ್ನು ವರ್ಣಮಾಲೆಯಿಂದ ಏಕೆ ತೆಗೆಯಬೇಕು? ಗಣಿತದಲ್ಲಿ ಧನಅಂಕಗಳು ಇರುವಂತೆಯೇ ಋಣಅಂಕಗಳೂ ಇರುತ್ತವೆ, ಅಲ್ಲವೆ? ಶೀಘ್ರವಾಗಿ ಬದಲಾಗುತ್ತಿರುವ, ಬೆಳೆಯುತ್ತಿರುವ ಈಗಿನ ಜಗತ್ತಿಗೆ ನಾವು ದಕ್ಷತೆಯಿಂದ ಸ್ಪಂದಿಸಬೇಕಾದರೆ, ನಮ್ಮ ವರ್ಣಮಾಲೆಯು ಹಿಗ್ಗಬೇಕು; ನಮ್ಮ ವ್ಯಾಕರಣವೂ ಹಿಗ್ಗಬೇಕು.sunaathhttps://www.blogger.com/profile/13386371953472087631noreply@blogger.com