tag:blogger.com,1999:blog-2037979210344114254.post4912753196700753874..comments2024-01-17T18:35:45.394+05:30Comments on ನನ್ನ ಬರಹಗಳು: ಕಾವುದಾನತಜನವ ಗದುಗಿನ ವೀರನಾರಯಣ...Manjunatha Kollegalahttp://www.blogger.com/profile/06597757236883289208noreply@blogger.comBlogger8125tag:blogger.com,1999:blog-2037979210344114254.post-23210219582312772202010-01-25T00:02:42.421+05:302010-01-25T00:02:42.421+05:30ಮಂಜುನಾಥ್, ಕುಮಾರವ್ಯಾಸ ಕೂಡ "ಟೆಕ್ಕಿ"ಯಾಗಿರಲಿ...ಮಂಜುನಾಥ್, ಕುಮಾರವ್ಯಾಸ ಕೂಡ "ಟೆಕ್ಕಿ"ಯಾಗಿರಲಿಲ್ಲ, ಬದಲಿಗೆ ಕವಿಯಾಗಿದ್ದ; ಅವನನ್ನು ಕೇಳುವವರೂ ಕೂಡ! <br /><br />ತಮ್ಮ ಉತ್ಸಾಹ ಕಂಡು ಖುಷಿಯಾಯಿತು. ಕಥಾಮಂಜರಿಯ ಪ್ರಪಂಚಕ್ಕೆ ತಮಗೆ ಸ್ವಾಗತ.<br /><br />ನೀವು ಮಾಡಬೇಕಾದ್ದಿಷ್ಟೇ. http://gaduginabharata.blogspot.com ಇಲ್ಲಿಗೆ ಭೇಟಿಕೊಡಿ;<br /><br />ಗದುಗಿನ ಭಾರತದ ಯಾವುದಾದರೂ ಒಂದು ಪರ್ವವನ್ನು ಲಿಪಿಗಿಳಿಸಲು ಆರಿಸಿಕೊಂಡು ಅದನ್ನು ಅಲ್ಲಿ ಕಾಮೆಂಟಿನಲ್ಲಿ ಸೂಚಿಸಿ, ತಮ್ಮ ಇ-ಮೈಲ್ ವಿಳಾಸದೊಂದಿಗೆ;<br /><br />ಬರಹದ ನಮೂನೆಯನ್ನು ತಮಗೆ ಕಳಿಸುತ್ತೇವೆ.<br /><br />ಬರಹ ಪ್ಯಾಡ್ ಅಥವಾ ಇನ್ನಾವುದೇ unicode ತಂತ್ರಾಂಶವನ್ನು ಬಳಸಿಕೊಂಡು ನೀವು ಆರಿಸಿಕೊಂಡ ಪರ್ವದ ಒಂದೊಂದೇ ಸಂಧಿಯನ್ನು ಟೈಪಿಸುತ್ತಾ ಹೋಗಿ;<br /><br />ಒಂದು ಸಂಧಿ ಮುಗಿದಕೂಡಲೆ ನೀವು ಅದನ್ನು ಆ ಬ್ಲಾಗಿನಲ್ಲಿ ಪ್ರಕಟಿಸಬಹುದು<br /><br />ಕುಮಾರವ್ಯಾಸನನ್ನು ಓದುವ, ಬರಹಕ್ಕಿಳಿಸುವ ಈ ಕಾರ್ಯ ತಮಗೆ ಖುಶಿ ಕೊಡುತ್ತದೆನ್ನುವ ನಂಬಿಕೆ ನನಗಿದೆ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-60035337650906872782010-01-22T23:50:02.638+05:302010-01-22T23:50:02.638+05:30ಮಂಜುನಾಥ್, ನಿಮ್ಮ ಗದುಗಿನ ಭೇಟಿ ಹಾಗೂ ನೀವು ಆ ವೀರನಾರಾಯಣನ...ಮಂಜುನಾಥ್, ನಿಮ್ಮ ಗದುಗಿನ ಭೇಟಿ ಹಾಗೂ ನೀವು ಆ ವೀರನಾರಾಯಣನ ಮುಂದೆ ಕುಳಿತು ಗದುಗಿನ ಭಾರತದ ನಾರಣಪ್ಪನನ್ನು ನೆನಪಿಸಿಕೊಂಡಿದ್ದು, ಕಾವ್ಯ ವಾಚಿಸಿದ್ದು, ನಿಜಕ್ಕೂ ಅದ್ಭುತ. ಬರಹದಲ್ಲಿ ನನಗೆ ಸಾಕಷ್ಟು ಅನುಭವವಿದೆ. ನಾನೂ ಸಹ ನಿಮ್ಮ ಜೊತೆ ಕೈ ಜೋಡಿಸಬಲ್ಲೆ. ಹೇಗೆ ಮಾಡಬಹುದು ಎಂದು ತಿಳಿಸಿ, ಏಕೆಂದರೆ ನಾನು ಟೆಕ್ಕಿಯಲ್ಲ. ಬಿ.ಎ. ನಿಮ್ಮ ಪ್ರಯತ್ನ ಸ್ತುತ್ಯರ್ಹ. ಶುಭವಾಗಲಿ.manjuhttps://www.blogger.com/profile/05438881471986849274noreply@blogger.comtag:blogger.com,1999:blog-2037979210344114254.post-82287621738946506252010-01-08T20:25:15.133+05:302010-01-08T20:25:15.133+05:30ಪ್ರಿಯ RJ,
ವೀರನಾರಾಯಣನನ್ನು ಬಣ್ಣಿಸುವ ಬರದಲ್ಲಿ ಸ್ಥಳೀಯ ...ಪ್ರಿಯ RJ,<br /><br />ವೀರನಾರಾಯಣನನ್ನು ಬಣ್ಣಿಸುವ ಬರದಲ್ಲಿ ಸ್ಥಳೀಯ ಪ್ರಜ್ಞೆಗೆ ಘಾಸಿ ಮಾಡಿದೆನೆನ್ನಿಸುತ್ತದೆ, ಕ್ಷಮಿಸಿ. ನನ್ನ ಅಭಿಪ್ರಾಯವೂ "ಹಿತ್ತಲ ಗಿಡ ಮದ್ದಲ್ಲ ಎಂಬಂತೆ" ಅನ್ನುವುದೇ ಆಗಿತ್ತು. ನಾನು "ಅತಿ ಪರಿಚಯದ ಉಪೇಕ್ಷೆಯೆಂದರೆ ಹೆಚ್ಚು ಸೂಕ್ತ" ಎಂದದ್ದು ಅದನ್ನೇ. ಅದು ಹಾಗಿರುವುದೇ ಚೆನ್ನ, ಪ್ರಶಾಂತವಾಗಿ, ಆಪ್ತವಾಗಿ. ಅದಕ್ಕೇ ಅವನನ್ನು ನೋಡಿ ನಮ್ಮೂರ ನಾರಾಯಣನ ನೆನಪು ಬಂದದ್ದು.<br /><br />ತಾವು ಗದುಗಿನ ಅಗ್ರಹಾರದಲ್ಲೇ ೨೦-೨೨ ವರ್ಷ ಕಳೆದವರೆಂದು ತಿಳಿದು ಸಂತೋಷವಾಯಿತು. ಅದೊಂದು ಸುಂದರ ನೆನಪಿನ ಬುತ್ತಿಯೇ ಇರಬೇಕು.<br /><br />ನಮಸ್ಕಾರManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-3574411337809264462010-01-08T18:55:30.712+05:302010-01-08T18:55:30.712+05:30ಆತ್ಮೀಯರೇ,
ಗದುಗಿನ ವೀರನಾರಾಯಣನ ಬಗ್ಗೆ ನಿಮಗಿರುವ ಕಲ್ಪನೆ,...ಆತ್ಮೀಯರೇ,<br />ಗದುಗಿನ ವೀರನಾರಾಯಣನ ಬಗ್ಗೆ ನಿಮಗಿರುವ ಕಲ್ಪನೆ,ಭಾವಾತ್ಮಕ ಸಂಬಂಧ ನೋಡಿ ಖುಷಿಯಾಯಿತು.<br />ಆದರೆ ಸದರಿ ದೇವಸ್ಥಾನದ ಬಗ್ಗೆ ನಿಮ್ಮಲ್ಲಿದ್ದ ಭಾವನೆ (ಅಂದರೆ ಅಲ್ಲಿರಬಹುದಾಗಿದ್ದ ಗೌಜು ಗದ್ದಲ,ಬೇರೆ so called ದೇವಸ್ಥಾನಗಳಲ್ಲಿರುವಂತೆ <br />ವ್ಯಾಪಾರಿ ಮನೋಭಾವ) ಬದಲಾಗಿದ್ದು ತುಂಬಾ ಸಂತೋಷದ ಸಂಗತಿ.ಹಾಗೆಯೇ ನೀವು ವೀರನಾರಾಯಣನ ಬಗ್ಗೆ ಅಲ್ಲಿರುವ ಉದಾಸೀನತೆ ಮತ್ತು ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳಿದ್ದೀರಿ.<br />ಆದರೆ ಪರಿಸ್ಥಿತಿ ಹಾಗೇನಿಲ್ಲ.ಬಹುಶಃ ನೀವು ಹೋಗಿದ್ದ ದಿನ ಅಲ್ಲಿ ಟ್ರಕ್ ನಿಂತಿರಬೇಕು.Otherwise,ನಿಜಕ್ಕೂ ಅದೊಂದು ಗದ್ದಲವಿಲ್ಲದ ಸಾಮಾನ್ಯ ರಸ್ತೆಯಷ್ಟೇ! ಅದಕ್ಕೆ ಅಗ್ರಹಾರ ಎಂಬ ಹೆಸರಿದೆ.<br />ಇನ್ನು,ಉದಾಸೀನತೆಯ ಬಗ್ಗೆ ಹೇಳುವದಾದರೆ ಅದೊಂಥರಾ ಹಿತ್ತಲ ಗಿಡ ಮದ್ದಲ್ಲ ಎಂಬಂತೆ.ಮನಾಲಿಯಲ್ಲಿ ಹಿಮ ಬೀಳುವದನ್ನು ನೋಡಲು ಅಲ್ಲಿರುವ ಎಷ್ಟು ಜನ ಹೋಗ್ತಾರೆ ಹೇಳಿ? <br />ಇನ್ನುಳಿದಂತೆ,ದೇವಸ್ಥಾನದ ಗೋಪುರದುದ್ದಕ್ಕೂ ಬಣ್ಣ ಬಳಿದು ಅದರ ನೈಜತೆಗೆ ಕುಂದು ತಂದಿದ್ದು,ದೇವಸ್ಥಾನದ ಮಣ್ಣಿನ ಪ್ರಾಂಗಣದಲ್ಲಿ ಟೈಲ್ಸ್ ರೀತಿಯ ಕಲ್ಲು ಜೋಡಿಸಿ ಅದರ ನಿಜ beauty ಗೆ ಕುತ್ತು ತಂದಿದ್ದು -ಇದೆಲ್ಲದರ ಬಗ್ಗೆ ನನಗೂ ಬೇಸರವಿದೆ.ಹುಟ್ಟಿದಾಗಿಂದ ಬದುಕಿನ 20-22 ವರ್ಷಗಳನ್ನು ಅಗ್ರಹಾರದಲ್ಲೇ ಕಳೆದವ ನಾನು.<br />ಮಿಕ್ಕಂತೆ,ಗದುಗಿನ ಭಾರತದ ನಿಮ್ಮ ಪ್ರಯತ್ನಕ್ಕೆ ನನ್ನ ಶುಭಹಾರೈಕೆಗಳು. <br />-RJAnonymousnoreply@blogger.comtag:blogger.com,1999:blog-2037979210344114254.post-89785308835432808622010-01-08T12:37:13.339+05:302010-01-08T12:37:13.339+05:30ಮಂಜುನಾಥ,
ನಿಮ್ಮ ಆಸಕ್ತಿ ಹಾಗು ಶ್ರದ್ಧೆಯನ್ನು ನೋಡಿ ಅತೀವ ...ಮಂಜುನಾಥ,<br />ನಿಮ್ಮ ಆಸಕ್ತಿ ಹಾಗು ಶ್ರದ್ಧೆಯನ್ನು ನೋಡಿ ಅತೀವ ಸಂತೋಷವಾಗಿದೆ. ಗದುಗಿನ ಭಾರತದ ಪ್ರತಿಯನ್ನು ಹುಡುಕುವೆ ಹಾಗು ನಾನೂ ಸಹ ನಿಮ್ಮ ಪ್ರಯತ್ನದಲ್ಲಿ ಭಾಗಿಯಾಗಲು ಪ್ರಯತ್ನಿಸುವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2037979210344114254.post-87713182819954874552010-01-07T20:30:31.442+05:302010-01-07T20:30:31.442+05:30ಸಾರ್ ತುಂಬಾ ಒಳ್ಳೆಯ Initiative. ನನ್ನ ಹತ್ರ ಭಾರತದ ಪ್ರ...ಸಾರ್ ತುಂಬಾ ಒಳ್ಳೆಯ Initiative. ನನ್ನ ಹತ್ರ ಭಾರತದ ಪ್ರತಿ ಇಲ್ಲ .. ನಾನು ಹೇಗೆ ಭಾಗವಹಿಸಲಿ ..?ಜಯಂತ ಬಾಬುhttps://www.blogger.com/profile/15977380750744922763noreply@blogger.comtag:blogger.com,1999:blog-2037979210344114254.post-59321752103779688172010-01-07T12:31:28.800+05:302010-01-07T12:31:28.800+05:30ಒಂದು ಒಳ್ಳೆಯ ಮಹಾನ್ ಕಾರ್ಯ ಮಂಜುನಾಥ ಅವರೇ, ಇದರಲ್ಲಿ ತೊಡಗ...ಒಂದು ಒಳ್ಳೆಯ ಮಹಾನ್ ಕಾರ್ಯ ಮಂಜುನಾಥ ಅವರೇ, ಇದರಲ್ಲಿ ತೊಡಗಿಸಿ ಕೊಳ್ಳುವ ಮನಸ್ಸಿದೆ. ಮುಂದೆ ನಿಮ್ಮೊಂದಿಗೆ ಮೇಲ್ ನಲ್ಲಿ ಸಂಪರ್ಕಿಸುವೆ.<br />ಭಾರತ ದ ಕ್ಯಾಸೆಟ್ ಗಳು ಮಾರುಕಟ್ಟೆ ಯಲ್ಲಿ ಲಬ್ಯವಿದೆ ಅಂತ ನಾನು ಭಾವಿಸಿದ್ದೆ. :(ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-2037979210344114254.post-22349167580586533982010-01-07T04:45:39.517+05:302010-01-07T04:45:39.517+05:30ತುಂಬಾ ಶ್ಲಾಘನೀಯ ಪ್ರಯತ್ನ ಇದು, ಮಂಜುನಾಥ್! ನಿಮ್ಮ ಆಶಯ ಬೇ...ತುಂಬಾ ಶ್ಲಾಘನೀಯ ಪ್ರಯತ್ನ ಇದು, ಮಂಜುನಾಥ್! ನಿಮ್ಮ ಆಶಯ ಬೇಗ ನೆರವೇರಲಿ. ಇಷ್ಟು ಒಳ್ಳೆಯ ಕಾರ್ಯದಲ್ಲಿ ಭಾಗವಹಿಸಬೇಕೆಂಬ ಆಸೆ ತುಂಬಾ ಇದೆಯಾದರೂ ಕೆಲವು unpredictable circumstances ಇರುವುದರಿಂದಾಗಿ committed time ಕೊಡಲು ನನಗೆ ಸಾಧ್ಯವಾಗುತ್ತಿಲ್ಲ. ಕ್ಷಮಿಸಿ.L'Étrangerhttps://www.blogger.com/profile/06731083165260055073noreply@blogger.com